Kishore Kumar Hits

Bapu Padmanabha - Oora Madhyada Kanna şarkı sözleri

Sanatçı: Bapu Padmanabha

albüm: Vachana Dhyana, Vol. 1


ಊರ ಮಧ್ಯದ ಕಣ್ಣ ಕಾಡಿನೊಳಗೆ ಬಿದ್ದೈದಾವೆ ಐದು ಹೆಣನು.
ಬಂದು ಬಂದು ಅಳುವರು, ಬಳಗ ಘನವಾದ ಕಾರಣ!
ಹೆಣನೂ ಬೇಯದು, ಕಾಡೂ ನಂದದು;
ಮಾಡ ಉರಿಯಿತ್ತು ಗುಹೇಶ್ವರಾ.
ಊರ ಮಧ್ಯದ ಕಣ್ಣ ಕಾಡಿನೊಳಗೆ ಬಿದ್ದೈದಾವೆ ಐದು ಹೆಣನು.
ಬಂದು ಬಂದು ಅಳುವರು, ಬಳಗ ಘನವಾದ ಕಾರಣ!
ಹೆಣನೂ ಬೇಯದು, ಕಾಡೂ ನಂದದು;
ಮಾಡ ಉರಿಯಿತ್ತು ಗುಹೇಶ್ವರಾ.
ಊರ ಮಧ್ಯದ ಕಣ್ಣ ಕಾಡಿನೊಳಗೆ ಬಿದ್ದೈದಾವೆ ಐದು ಹೆಣನು.
ಬಂದು ಬಂದು ಅಳುವರು, ಬಳಗ ಘನವಾದ ಕಾರಣ!
ಹೆಣನೂ ಬೇಯದು, ಕಾಡೂ ನಂದದು;
ಮಾಡ ಉರಿಯಿತ್ತು ಗುಹೇಶ್ವರಾ.

Поcмотреть все песни артиста

Sanatçının diğer albümleri

Benzer Sanatçılar