Kishore Kumar Hits

Bapu Padmanabha - Kotta Kudureyaneralariyade Allamaprabhu şarkı sözleri

Sanatçı: Bapu Padmanabha

albüm: Vachana Dhyana, Vol. 2


ಕೊಟ್ಟ ಕುದುರೆಯನೇರಲರಿಯದೆ,
ಮತ್ತೊಂದು ಕುದುರೆಯ ಬಯಸುವರು
ವೀರರೂ ಅಲ್ಲ, ಧೀರರೂ ಅಲ್ಲ.
ಇದು ಕಾರಣ, ನೆರೆ ಮೂರು ಲೋಕವೆಲ್ಲವು
ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ.
ಗುಹೇಶ್ವರನೆಂಬ ಲಿಂಗವನವರೆತ್ತ ಬಲ್ಲರು?
ಕೊಟ್ಟ ಕುದುರೆಯನೇರಲರಿಯದೆ,
ಮತ್ತೊಂದು ಕುದುರೆಯ ಬಯಸುವರು
ವೀರರೂ ಅಲ್ಲ, ಧೀರರೂ ಅಲ್ಲ.
ಇದು ಕಾರಣ, ನೆರೆ ಮೂರು ಲೋಕವೆಲ್ಲವು
ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ.
ಗುಹೇಶ್ವರನೆಂಬ ಲಿಂಗವನವರೆತ್ತ ಬಲ್ಲರು?

Поcмотреть все песни артиста

Sanatçının diğer albümleri

Benzer Sanatçılar